ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಮೀನು ಸಿಕ್ಕು ಜೈಲಿನಿಂದ ಹೊರ ಬಂದರೂ ಮುನಿರತ್ನ ಮನೆಗೆ ಹೋಗಲ್ಲ ಮತ್ತೆ ಜೈಲಿಗೆ ಹೋಗಬೇಕು.!

ಬೆಂಗಳೂರು: ಜಾತಿ ನಿಂದನೆ ಆರೋಪದಲ್ಲಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರಾಗಿದೆ. ಇಂದು ಅಥವಾ ನಾಳೆ ಮುನಿರತ್ನ ಜೈಲಿನಿಂದ ಹೊರಬರುವ ಸಾಧ್ಯತೆಯಿದೆ. ಆದ್ರೆ‌ ಮುನಿರತ್ನ ಜೈಲಿನಿಂದ ಹೊರಬಂದ್ರು ಮನೆಗೆ ಹೋಗೋ ಭಾಗ್ಯ ಇಲ್ಲ. ಯಾಕಂದ್ರೆ ಕಗ್ಗಲಿಪುರ ಪೊಲೀಸ್ರು ಮುನಿರತ್ನ ಬಂಧನಕ್ಕೆ ಈಗಾಗಲೇ ಜೈಲಿನ ಮುಂದೆ ಕಾದು ಕುಳಿತಿದ್ದಾರೆ. ಮುನಿರತ್ನ ಹೊರಗಡೆ ಬರ್ತಿದ್ದಂತೆ ಅತ್ಯಾಚಾರ ಆರೋಪದಲ್ಲಿ ಅರೆಸ್ಟ್ ಮಾಡಿ ಕಗ್ಗಲಿಪುರ ಠಾಣೆಗೆ ಕರೆದೊಯ್ಯಲಿದ್ದಾರೆ.

Edited By : Vijay Kumar
PublicNext

PublicNext

19/09/2024 07:30 pm

Cinque Terre

15.73 K

Cinque Terre

1

ಸಂಬಂಧಿತ ಸುದ್ದಿ