ಬೆಂಗಳೂರು: ಜಾತಿ ನಿಂದನೆ ಆರೋಪದಲ್ಲಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರಾಗಿದೆ. ಇಂದು ಅಥವಾ ನಾಳೆ ಮುನಿರತ್ನ ಜೈಲಿನಿಂದ ಹೊರಬರುವ ಸಾಧ್ಯತೆಯಿದೆ. ಆದ್ರೆ ಮುನಿರತ್ನ ಜೈಲಿನಿಂದ ಹೊರಬಂದ್ರು ಮನೆಗೆ ಹೋಗೋ ಭಾಗ್ಯ ಇಲ್ಲ. ಯಾಕಂದ್ರೆ ಕಗ್ಗಲಿಪುರ ಪೊಲೀಸ್ರು ಮುನಿರತ್ನ ಬಂಧನಕ್ಕೆ ಈಗಾಗಲೇ ಜೈಲಿನ ಮುಂದೆ ಕಾದು ಕುಳಿತಿದ್ದಾರೆ. ಮುನಿರತ್ನ ಹೊರಗಡೆ ಬರ್ತಿದ್ದಂತೆ ಅತ್ಯಾಚಾರ ಆರೋಪದಲ್ಲಿ ಅರೆಸ್ಟ್ ಮಾಡಿ ಕಗ್ಗಲಿಪುರ ಠಾಣೆಗೆ ಕರೆದೊಯ್ಯಲಿದ್ದಾರೆ.
PublicNext
19/09/2024 07:30 pm