ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಮಳೆಯಲ್ಲೇ ಬಿಜೆಪಿ ಪ್ರತಿಭಟನೆ

ವಿಜಯಪುರ: ವಿಜಯಪುರದಲ್ಲಿ ವಕ್ಫ್ ವಿರುದ್ಧ ಬಿಜೆಪಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಯಿತು. ಪ್ರತಿಭಟನೆ ಸಮಯದಲ್ಲಿ ಮಳೆ ಸುರಿದ ಪರಿಣಾಮ

ವೇದಿಕೆ ಬಳಿ ನೆರೆದಿದ್ದ ಜನರು ಕೆಲ ಹೊತ್ತು ಪರದಾಡುವಂತಾಯಿತು.

ಮಳೆ ರಭಸಕ್ಕೆ ಮಂಟಪ ಸಂಪೂರ್ಣ ಸೋರಲಾರಂಭಿಸಿತು. ಮಳೆಯ ನಡುವೆಯೇ ಕೆಲ ಮುಖಂಡರು ಭಾಷಣ ಮಾಡಿದರು. ಶಾಸಕ ಯತ್ನಾಳ, ಸಿಟಿ ರವಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಆಗಮನಕ್ಕಾಗಿ ಮಳೆಯ ಮಧ್ಯದಲ್ಲೇ ಜನರು ಕಾಯುತ್ತಿರುವುದು ಕಂಡುಬಂದಿತು.

Edited By : Suman K
Kshetra Samachara

Kshetra Samachara

15/10/2024 02:59 pm

Cinque Terre

4.54 K

Cinque Terre

0