ವಿಜಯಪುರ: ವಿಜಯಪುರದಲ್ಲಿ ವಕ್ಫ್ ವಿರುದ್ಧ ಬಿಜೆಪಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಯಿತು. ಪ್ರತಿಭಟನೆ ಸಮಯದಲ್ಲಿ ಮಳೆ ಸುರಿದ ಪರಿಣಾಮ
ವೇದಿಕೆ ಬಳಿ ನೆರೆದಿದ್ದ ಜನರು ಕೆಲ ಹೊತ್ತು ಪರದಾಡುವಂತಾಯಿತು.
ಮಳೆ ರಭಸಕ್ಕೆ ಮಂಟಪ ಸಂಪೂರ್ಣ ಸೋರಲಾರಂಭಿಸಿತು. ಮಳೆಯ ನಡುವೆಯೇ ಕೆಲ ಮುಖಂಡರು ಭಾಷಣ ಮಾಡಿದರು. ಶಾಸಕ ಯತ್ನಾಳ, ಸಿಟಿ ರವಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಆಗಮನಕ್ಕಾಗಿ ಮಳೆಯ ಮಧ್ಯದಲ್ಲೇ ಜನರು ಕಾಯುತ್ತಿರುವುದು ಕಂಡುಬಂದಿತು.
Kshetra Samachara
15/10/2024 02:59 pm