ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊನೆಗೂ ಸಾಯಿ ಲೇಔಟ್ ನಿವಾಸಿಗಳಿಗೆ ತಾತ್ಕಾಲಿಕ ಪರಿಹಾರ

ಬೆಂಗಳೂರು: ಕಳೆದ ಮೂರು ದಿನಗಳಿಂದಲೂ ಜಲಾವೃತವಾಗಿದ್ದ ಸಾಯಿ ಲೇಔಟ್ ನಿವಾಸಿಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಬಿಬಿಎಂಪಿ ಅಧಿಕಾರಿಗಳಿಂದ ಊಟ- ಹಾಲು ವಿತರಣೆ ಆಗ್ತಾ ಇದ್ದು, ಅದ್ರ ಜತೆಗೆ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಎಂಟ್ರಿ ಕೊಟ್ಟಿದ್ದಾರೆ.

ಸುತ್ತಮುತ್ತಲಿನ 6/7 ರಸ್ತೆ ಜಲಾವೃತ ಆಗಿದ್ದು, ಕೊನೆಗೂ ಈಗ 4-5 ರಸ್ತೆಯ ನೀರು ಖಾಲಿ ಮಾಡುವಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ನಿರತರಾಗಿದ್ದಾರೆ. ಮಳೆ ಬಾರದೇ ಇದ್ರೆ ಇವತ್ತೇ ಸಾಯಿ ಬಡಾವಣೆಯ ನೀರು ಖಾಲಿಯಾಗುವ ಸಾಧ್ಯತೆ ಇದೆ.

Edited By : Vinayak Patil
PublicNext

PublicNext

17/10/2024 09:35 pm

Cinque Terre

20.78 K

Cinque Terre

0

ಸಂಬಂಧಿತ ಸುದ್ದಿ