ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಾಜುಕಾಲುವೆ, ಮಳೆ ನೀರಲ್ಲಿ ಮೀನು ಪ್ರತ್ಯಕ್ಷ

ಬೆಂಗಳೂರು : ಮಳೆರಾಯನ ಎಫೆಕ್ಟ್ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ನಲ್ಲಿ ನೀರು ನಿಂತಿದೆ.

ಜಲಾವೃತ ಆದ ರಸ್ತೆಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳು ಮೀನು ಹಿಡಿದ ದೃಷ್ಯ ಕಂಡು ಬಂದಿದೆ.

ಕುತೂಹಲದಿಂದ ಮೀನನ್ನೇ ನೋಡ್ತಾ ನಿಂತ ಜನ ಇನ್ನು ಈ ನೀರಲ್ಲಿ ಏನೇನು ಪ್ರತ್ಯಕ್ಷ ಆಗುತ್ತೋ ಎನ್ನುವ ಆತಂಕದಲ್ಲಿದ್ರು.

ಅಪಾರ್ಟ್ಮೆಂಟ್ ನ ಬೇಸ್ ಮೆಂಟ್ ಗೆ ನುಗ್ಗಿದ ನೀರಲ್ಲಿ ದೊಡ್ಡ ಮೀನು ಪ್ರತ್ಯಕ್ಷವಾಗಿದ್ದು ಅನೇಕರ ಕೌತುಕದ ಕಟ್ಟೆ ಒಡೆದಿತ್ತು.

Edited By : Shivu K
PublicNext

PublicNext

17/10/2024 01:23 pm

Cinque Terre

19.13 K

Cinque Terre

0

ಸಂಬಂಧಿತ ಸುದ್ದಿ