ಬೆಂಗಳೂರು : ಮಳೆರಾಯನ ಎಫೆಕ್ಟ್ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ನಲ್ಲಿ ನೀರು ನಿಂತಿದೆ.
ಜಲಾವೃತ ಆದ ರಸ್ತೆಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳು ಮೀನು ಹಿಡಿದ ದೃಷ್ಯ ಕಂಡು ಬಂದಿದೆ.
ಕುತೂಹಲದಿಂದ ಮೀನನ್ನೇ ನೋಡ್ತಾ ನಿಂತ ಜನ ಇನ್ನು ಈ ನೀರಲ್ಲಿ ಏನೇನು ಪ್ರತ್ಯಕ್ಷ ಆಗುತ್ತೋ ಎನ್ನುವ ಆತಂಕದಲ್ಲಿದ್ರು.
ಅಪಾರ್ಟ್ಮೆಂಟ್ ನ ಬೇಸ್ ಮೆಂಟ್ ಗೆ ನುಗ್ಗಿದ ನೀರಲ್ಲಿ ದೊಡ್ಡ ಮೀನು ಪ್ರತ್ಯಕ್ಷವಾಗಿದ್ದು ಅನೇಕರ ಕೌತುಕದ ಕಟ್ಟೆ ಒಡೆದಿತ್ತು.
PublicNext
17/10/2024 01:23 pm