ಏನ್ ಆಗ್ತಿದ್ದೆ ಅಂದ್ರೆ ಬಿಗ್ ಬಾಸ್ ನಲ್ಲಿ ಗಲಾಟೆ ಗಲಾಟೆ ಶಬ್ದವೋ ಶಬ್ದ ಮಾತಿನ ಮೇಲೆ ಪ್ರತಿಯೊಬ್ಬ ನಾಡುತ್ತಿದ್ದಾರೆ ಈ ಸೀಸನ್ ನ ಕಂಟೆಂಟ್ ಗಳು ಆದರಿಂದ ಸುದೀಪ್ ಅವರು ಹೇಳಿರುವುದು ಸತ್ಯವಾದ ವಿಚಾರದ ಮಾತು ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಬಿಗ್ ಬಾಸ್ ಅಂದರೆ ಎಲ್ಲರಿಗೂ ಮಾದರಿಯಾಗಿ ಒಟ್ಟಿಗೆ ಜೀವಿಸುವ ಒಂದು ಕಲಿಕೆ ಈ ಕಲಿಕೆನೆ ಜೀವನಕ್ಕೆ ಜೀವನದ ಮುಂದಿನ ಹಾದಿಗೆ ಒಂದು ಮಾರ್ಗದರ್ಶನ ಅದು ಬಿಟ್ಟು ನಾನು ಗೆಲ್ಲಲೇ ಬೇಕು ಶಬ್ದ ಮಾಡಬೇಕು ಜೋರ್ ಮಾಡಬೇಕು ಗಲಾಟೆ ಮಾಡಿ ಮಾಡಿದ್ರೆ ನಾನು ಜನರನ್ನು ಹೆಚ್ಚು ಹೆಚ್ಚು ಸೆಳೆಯುತ್ತೇನೆ ಎಂಬುದು ಮೂರ್ಖರ ಒಂದು ಅಭಿಪ್ರಾಯ ಇದನ್ನ ಯಾವ ಜನರು ಒಪ್ಪುವಂತದ್ದಲ್ಲ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಬೇಕೆನಿನ ಇಂಥವರಿಂದ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಬರುತ್ತೆ ಸುದೀಪ್ ಅವರ ಮಾತಿನ ಒಂದು ಚಡಿ ಏಟು ಸರಿಯಾಗಿದೆ. ಎಲ್ಲರೂ ಅರ್ಥೈಸಿ ಸರಿಯಾಗಿ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತೆ ಇಲ್ಲ ಅಂದರೆ ನಿಮ್ಮ ಮಾನ ಮರ್ಯಾದಿ ಬೀದಿ ಆಗುತ್ತೆ
Rama
sathyvada vichar Mattu abhindhanegalu swagat suswagata sir ji
Haaaa ಸೂಪರ್
ಚೈತ್ರಾ ಕುಂದಾಪುರ ಯಾರಿಗೂ ಏನು ಕೂಡ ಹೇಳುವ ಹೆಣ್ಣು, ಕಚಡಾ ಚೈತ್ರಾಳಿಗೆ ಯಾರಿಗೆ ಹೇಗೆ ಮಾತಾಡಬೇಕು ಅನ್ನುವ ಕಾಮನ್ ಸೆನ್ಸ್ ಇಲ್ಲ ಸರ್. ಇಂದು ತಾಯಿಗೂ ಹೇಳುವಳು... ನಾಳೆ ಹೊರಗಡೆ ಬಂದು ನಿಮಗೂ ಹೇಳುವುದಕ್ಕೆ ಕೂಡ ಹಿಂದೆ ಅಂಜಲ...ಚೈತ್ರಾ ರ ನಾಲಿಗೆ ನೇ ಹಾಗೀದೆ... ಕಚಡಾ ನಾಲಿಗೆ ಮೋಸಗಾರ್ತಿ...
shabbir
ಇಗ ಇಲ್ಲೆ ಬಂದಾಳ ನೊಡಪ್ಪಾ
sb
allapa kiccha luchha last season vinay bale bagge mathadidag adanne dodd vishya madi TRP tagondi ega ladies ge baidru bigboss muklimuchkond ede y??? nin vyakthitwa yelli pa season to season change agatta