ಹುಬ್ಬಳ್ಳಿ: ವಿಜಯದಶಮಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಆರ್ಎಸ್ಎಸ್ನಿಂದ ಬೃಹತ್ ಪಥಸಂಚಲನವನ್ನು ಹಮ್ಮಿಕೊಂಡಿದ್ದರು.
ಹುಬ್ಬಳ್ಳಿಯ ನೆಹರೂ ಮೈದಾನದಿಂದ ಆರಂಭವಾದ ಪಥಸಂಚಲನ, ನಗರದ ದುರ್ಗದ ಬೈಲ್, ಕೊಪ್ಪಿಕರ ರಸ್ತೆ, ಸ್ಟೆಷನ್ ರೋಡ್ ಮಾರ್ಗವಾಗಿ ಮತ್ತೆ ನೆಹರೂ ಮೈದಾನಕ್ಕೆ ಪಥಸಂಚಲನ ಸೇರಿದೆ. ಈ ಪಥ ಸಂಚಲನದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ವಿವಿಧ ನಾಯಕರು ಭಾಗಿಯಾಗಿದ್ದರು. ಪ್ರತಿವರ್ಷದಂತೆ ಈ ವರ್ಷವೂ ಸ್ವಯಂಸೇವಕರಿಂದ ಪಥಸಂಚಲನ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2024 07:20 pm