ವಿಜಯಪುರ: ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಬೋರ್ಡ್ ಹಾಕಿದ ವಿಚಾರವಾಗಿ ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಅವರ ಅಭಿಮಾನಿಗಳು, ಅವರು ಮಂತ್ರಿ, ಸಿಎಂ ಆಗಲಿ ಅಂತ ಆಶಿಸುವುದು ತಪ್ಪೇನಿಲ್ಲ. ಈಗ ಸದ್ಯ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದರು, ಆಗಿದ್ದಾರೆ, ಮುಂದೆಯೂ ಆಗಿರುತ್ತಾರೆ. ಮುಂದಿನ ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ...
PublicNext
13/10/2024 06:27 pm