ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್.ಎಸ್ ಶಂಕರಣ್ಣ ಅವರಿಂದ ನೂತನ ಕ.ರಾ.ವೀ.ಲಿಂ.ಪಂ. ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿಪಾಟೀಲ್ ಅವರಿಗೆ ಅಭಿನಂದನೆಗಳು

ಪಂಚಮಸಾಲಿ ಸಮಾಜದ AK47, ಆದರ್ಶ ಶಿಕ್ಷಕರು, ಪ್ರಖರ ವಾಗ್ಮಿ ಪಂಚಮಸಾಲಿ ಸಮಾಜದ ಸಂಘಟನೆ ಮತ್ತು ಏಳಿಗೆಗಾಗಿ ದಶಕಗಳಿಂದ ಹೋರಾಟ ಮಾಡಿದ ಸೋಮನಗೌಡ ಎಂ. ಮಾಲಿಪಾಟೀಲ್ ಅವರನ್ನು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಇದೇ ಅಕ್ಟೋಬರ್ 6 ರಂದು ಪಂಚಮಸಾಲಿ ಹರಿಹರ ಪೀಠದಲ್ಲಿ ಅಧಿಕಾರ ಸ್ವೀಕಾರ ಮಾಡುತ್ತಿರುವ ಮಹನೀಯರಿಗೆ ಹೃದಯ ಪೂರ್ವಕ ಅಭಿನಂದನೆಗಳು.

ಶುಭ ಹಾರೈಸುವವರು:- ಎಸ್.ಎಸ್ ಶಂಕರಣ್ಣ, ಸಂಸ್ಥಾಪಕರು, ರಾಜ್ಯಾಧ್ಯಕ್ಷರು, ಉತ್ತರ ಕರ್ನಾಟಕ ಜನಶಕ್ತಿ ಸೇನಾ

Edited By : Shivu K
Kshetra Samachara

Kshetra Samachara

04/10/2024 03:32 pm

Cinque Terre

38.89 K

Cinque Terre

0

ಸಂಬಂಧಿತ ಸುದ್ದಿ