ಇವರು ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ ಮನೋವೈದ್ಯರು. ಅದೆಷ್ಟೋ ಬಡವರಿಗೆ ಹಣ ಪಡೆಯದೆ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿರುವ ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಡಾ ಆನಂದ ಪಾಂಡುರಂಗಿ ಅವರು ಉತ್ತರ ಕರ್ನಾಟಕದ ನಂ1 ಮನೋವೈದ್ಯ ತಜ್ಞರು. ಇವರಿಗೆ ಸಾಕಷ್ಟು ಪ್ರಶಸ್ತಿಗಳು ಕೂಡ ದೊರೆತಿವೆ.
ಇಂದು ಇವರ ಹುಟ್ಟು ಹಬ್ಬಕ್ಕೆ ಗಣ್ಯರು ಸೇರಿಕೊಂಡು ಧಾರವಾಡದ ಅವರ ಆಸ್ಪತ್ರೆಗೆ ಹೋಗಿ ಸನ್ಮಾನ ಮಾಡಿ ಕೇಕ್ ಮಾಡಿಸುವುದರ ಮೂಲಕ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಧರ್ಮ ಪತ್ನಿ ಕೂಡ ಇದ್ದರು. ದೇವರು ಡಾ ಆನಂದ ಪಾಂಡುರಂಗಿ ಇನ್ನು ಹೆಚ್ಚು ಆಯುಷ್ಯ ಆರೋಗ್ಯ ಕೊಟ್ಟು ಇನ್ನೂ ಹೆಚ್ಚಿನ ರೀತಿಯಲ್ಲಿ ವೈದ್ಯಕೀಯ ಸೇವೆ ಮಾಡಲಿ ಎಂದು ಶುಭ ಹಾರೈಸಿದರು. ಇವರ ಮಗ ಆದಿತ್ಯ ಪಾಂಡುರಂಗಿ ಅವರು ಕೂಡ ಫೇಮಸ್ ಮನೋವೈದ್ಯರಿದ್ದಾರೆ. ಮತ್ತೊಮ್ಮೆ ಮನದಾಳದಿಂದ ಡಾ. ಆನಂದ ಪಾಂಡುರಂಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭಕೋರುವವರು: ಅಶೋಕ್ ಅಮಿಂಗಡ್, ಲಲಿತ್ ಸಿ.ಜೈನ್,
ನಾಗರಾಜ್ ಮರಾಠೆ, ಬಿಜೆಪಿ ಸೆಂಟ್ರಲ್ ಉಪಾಧ್ಯಕ್ಷರಾದ ಸುರೇಶ್ ಸಿ.ಜೈನ್,
ರಾಜಸ್ಥಾನ್ ಪ್ರವಾಸಿ ಪ್ರಖೋಸ್ಟ್ ಉತ್ತರ ಕರ್ನಾಟಕ ಬಿಜೆಪಿ, ಭರತ್ ಜೈನ್ ಆರ್ ಎಸ್ ಎಸ್ ಸೆವಾ ಭಾರತಿ ಟ್ರಸ್ಟಿ,
ರಾಜಸ್ಥಾನ್ ಪ್ರವಾಸಿ ಪ್ರಖೋಸ್ಟ್ ಉತ್ತರ ಕರ್ನಾಟಕ ಬಿಜೆಪಿ ಯುವ ಅಧ್ಯಕ್ಷರಾದ ರಾಮ್ ಶರ್ಮಾ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/10/2024 06:40 pm