ಚಿಕ್ಕಮಗಳೂರು: ಇಂದಿನಿಂದ ಮೂರು ದಿನಗಳ ಕಾಲ ನಗರದ ತೇರಾಪಂಥ್ ಭವನದಲ್ಲಿ ತೇರಾಪಂಥ್ ಧರ್ಮಸಂಘದ ಸಾಧು ಹಾಗೂ ಸಾಧ್ವೀನಿಯರಿಂದ ತಯಾರಿಸಲ್ಪಟ್ಟ ಹಸ್ತ ಶಿಲ್ಪಿಗಳ ವಿಶಾಲ ಕಲಾ ಪ್ರದರ್ಶನಕ್ಕೆ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಟೇಪ್ ಕತ್ತರಿಸುವುದರ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಶ್ರದ್ಧ,ಭಕ್ತಿ ಸಂಯಮಗಳು ಎಲ್ಲಾ ಇದ್ದು ಮನುಷ್ಯನಲ್ಲಿ ಯಾವುದೇ ಒಂದು ಭಾವನೆಗಳನ್ನು ಇಟ್ಟುಕೊಳ್ಳದೆ ಕಲಾ ಕೃತಿಗಳನ್ನು ಅಕ್ಷರದಲ್ಲಿ ಮೂಡಿ ಬಂದಿರುವುದು ನಮ್ಮ ಚಿಕ್ಕಮಗಳೂರಿನಲ್ಲಿ ಪ್ರದರ್ಶನವಾಗುತ್ತಿರುವುದು ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು
Kshetra Samachara
18/10/2024 07:18 pm