ಬಾಗಲಕೋಟೆ: ರಬಕವಿ-ಬನಹಟ್ಟಿ ಜಿಲ್ಲೆಯ ಸುಪ್ರಸಿದ್ಧ ಹೊಳಗಿ ಜಾತ್ರೆಯು ಸಾವಿರಾರು ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು.
ಮಹಾಲಿಂಗಪೂರ ದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿ ದಿನದಂದು ಹೋಮ, ವಿಶೇಷ ಪೂಜೆ, ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಸೇರಿದಂತೆ ಐದು ಸಾವಿರಕ್ಕೂ ಅಧಿಕ ಭಕ್ತರು ಹೋಳಿಗೆ ತುಪ್ಪದ ಪ್ರಸಾದವನ್ನು ಸೇವಿಸಿದರು. ಈ ಕುರಿತಂತೆ ಮುಖಂಡ ಶಿವಲಿಂಗ ಟಿರಕಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
PublicNext
12/10/2024 07:56 pm