ಬೆಂಗಳೂರು : ಕಣ್ಮುಂದೆ ಬಂದು ಕೂತಿದ್ದಂತ ಆರೋಪಿಯನ್ನ ಬಿಟ್ಟು, ಎಲ್ಲೋ ಬಚ್ಚಿಟ್ಟುಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ನನಗೆ ನೋಟಿಸ್ ನೀಡಿ, ಕಂಪ್ಲೇಂಟ್ ನಲ್ಲಿ ಆ ಒಂದು ಪ್ಯಾರಾ ಡಿಲೀಟ್ ಮಾಡಿ ಅಂತ SIT ಹೇಳಿದೆ ಆದ್ದರಿಂದ ನಾಳೆ ಕೋರ್ಟ್ ನಲ್ಲಿ SIT ತನಿಖಾ ತಂಡದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದು ವಕೀಲ ದೇವರಾಜೇಗೌಡ ಹೇಳಿದರು.
ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ , ಪ್ರಜ್ವಲ ರೇವಣ್ಣ ಪೆನ್ ಡ್ರೈವ್ ಕೇಸ್ ಗೆ ಸಂಬಂಧಪಟ್ಟ ಹಾಗೂ ಮುಖ್ಯ ಪಾತ್ರವಹಿಸಿರುವ ದೇವರಾಜೇಗೌಡ ಅವರು ವಿಶೇಷ ಸುದ್ದಿಗೋಷ್ಠಿ ನಡೆಸಿ, SIT ತನಿಖಾ ತಂಡದ ವಿರುದ್ಧ ವಾಗ್ದಾಳಿ ಮಾಡಿದರು. ಬಳಿಕ SIT ತನಿಖೆ ವೇಳೆ ಮುಖ್ಯ ಆರೋಪಿ ಕಣ್ಮುಂದೆ ಇದರು ಸಹ ಏನು ಮಾಡಿಲ್ಲ ಆದ್ರೆ ಎಲ್ಲೋ ಬಚ್ಚಿಟ್ಟು ಕೊಂಡಿದ ಆರೋಪಿಯನ್ನು ಬಂಧಿಸಿದ್ದಾರೆ ಆದ್ದರಿಂದ SIT ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದು ಹೇಳಿದರು.
Byte- ದೇವರಜೇಗೌಡ
PublicNext
08/05/2024 09:37 pm