ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಇದು ರಸ್ತೆಯೋ...ಹಳ್ಳವೋ - ಜನ ಫುಲ್ ಕನ್ಫ್ಯೂಸ್..!

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ತಾಲೂಕು ಕೇಂದ್ರವಾದ ಅಜ್ಜಂಪುರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಹಳ್ಳ ರಸ್ತೆ ಯಾವುದು ಎಂದು ತಿಳಿಯದಂತಾಗಿದೆ. ತಾಲೂಕಿನ ತಮಟದಹಳ್ಳಿ ಗಡಿಹಳ್ಳಿ ಗೌರಾಪುರ ಹಬ್ಬಿನಹೊಳಲು ಗ್ರಾಮದಲ್ಲಿ ಧಾರಾಕಾರ ಮಳೆಯಾಗಿದ್ದು ರಸ್ತೆ ಮೇಲೆ ಮಂಡಿಯುದ್ದ ನೀರು ಹರಿಯುತ್ತಿದೆ ರಸ್ತೆ ಯಾವುದು ಹಳ್ಳಯಾವುದು ಎಂದು ತಿಳಿಯದೇ ಗ್ರಾಮಸ್ಥರು ಅಗತ್ಯ ಕೆಲಸಗಳಿಗೆ ತೆರಳಲು ಒಬ್ಬರ ಕೈ ಮತ್ತೊಬ್ಬರು ಹಿಡಿದು ಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

Edited By : PublicNext Desk
Kshetra Samachara

Kshetra Samachara

21/10/2024 08:27 pm

Cinque Terre

680

Cinque Terre

0

ಸಂಬಂಧಿತ ಸುದ್ದಿ