ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಮಳೆರಾಯನ ಜಬರ್ದಸ್ತ್ ಆಟ"- IND vs NZ ಮ್ಯಾಚ್ ರದ್ದು, ಅಭಿಮಾನಿಗಳ ಬೇಸರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಮಳೆರಾಯನ ಆಗಮನದಿಂದಾಗಿ ಕ್ರಿಕೆಟ್ ಅಭಿಮಾನಿಗಳು ನಿರಾಶೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಭಾರತ ಗೆಲುವಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಬೇಸರದಿಂದ ಮನೆ ಕಡೆ ಹೊರಟಿದ್ದಾರೆ. ಆದರೆ, ಮತ್ತೆ ನಾಳೆ ಬಂದು ಮ್ಯಾಚ್ ನೋಡ್ತೀವಿ ಅನ್ನೋ ಉತ್ಸಾಹ ವ್ಯಕ್ತಪಡಿಸಿದ್ದಾರೆ.

Edited By : Suman K
PublicNext

PublicNext

19/10/2024 08:09 pm

Cinque Terre

127.92 K

Cinque Terre

5