ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಕೋರಿ ಸಿದ್ದೇಶ್ವರ ಮಠಕ್ಕೆ ಮೇಘಾಲಯ ರಾಜ್ಯಪಾಲರು ಭೇಟಿ

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠಕ್ಕೆ ಇಂದು ಮೇಘಾಲಯ ರಾಜ್ಯದ ರಾಜ್ಯಪಾಲರಾದ ಹೆಚ್.ವಿಜಯ ಶಂಕರ ಭೇಟಿ ನೀಡಿ ಆಶೀರ್ವಾದ ಪಡೆದರು.ನಾಲವಾರ ಕೋರಿ ಸಿದ್ದೇಶ್ವರ ಶ್ರೀ ತೋಟೆಂದ್ರ ಶಿವಯೋಗಿಗಳವರ ಪೂಣ್ಯಸ್ಮರಣೋತ್ಸವ ಹಾಗೂ ಪೂಜ್ಯ ಶ್ರೀ ಡಾ. ಸಿದ್ದತೋಟೆಂದ್ರ ಶಿವಚಾರ್ಯ ಮಹಾಸ್ವಾಮಿಗಳವರ ಹುಟ್ಟು ಹಬ್ಬ ಷಷ್ಯಬ್ದ ಸಮಾರಂಭ ಹಿನ್ನಲೆ ಇಂದು ಆಗಮಿಸಿದ್ದರು.ಈ ವೇಳೆ ಮೇಘಾಲಯ ರಾಜ್ಯದ ನೂತನ ರಾಜ್ಯಪಾಲರಿಗೆ ಗೌರವ ಸನ್ಮಾನಿಸಿದರು..

Edited By : PublicNext Desk
Kshetra Samachara

Kshetra Samachara

11/10/2024 07:06 pm

Cinque Terre

3.5 K

Cinque Terre

0