ಬೆಂಗಳೂರು: ಇಂದು ವಿಧಿವಶರಾದ ಕನ್ನಡದ ಹಿರಿಯ ಲೇಖಕಿ ಡಾ.ಕಮಲಾ ಹಂಪನಾ ಅವರು ಸ್ತ್ರೀ ಪರ ಚಿಂತನೆಯುಳ್ಳವರಾಗಿದ್ದರು ಎಂದು ದೂರದರ್ಶನ ವಿಶ್ರಾಂತ ನಿರ್ದೇಶಕಿ ನಿರ್ಮಾಲಾ ಯಲಿಗಾರ್ ಅವರು ಹೇಳಿದರು.
ಸಂಸ ರಂಗಮಂದಿರದಲ್ಲಿ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ ಅವರು ಕಮಲಾ ಹಂಪನಾ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ನಷ್ಟ ಉಂಟಾಗಿದೆ ಎಂದರು.
PublicNext
22/06/2024 06:46 pm