ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಕಾರ್ಣಿಕೋತ್ಸವ ಈ ಬಾರಿ ಸರಳವಾಗಿ ನಡೆದಿದೆ.
"ಮುತ್ತಿನ ರಾಶಿ ಮೂರು ಪಾಲಾತಲೇ ಪರಾಕ್" ಎಂದು ಗೋರಪ್ಪಜ್ಜ ಕಾರ್ಣಿಕ ನುಡಿದಿದ್ದಾರೆ. ಈ ಬಾರಿ ಜಿಲ್ಲಾಡಳಿತದಿಂದ ಮೈಲಾರ ಜಾತ್ರೆಗೆ ಅವಕಾಶ ನೀಡಿರಲಿಲ್ಲ. ಇದಕ್ಕೂ ಕಾರ್ಣಿಕ ಭವಿಷ್ಯಕ್ಕೂ ಏನಾದರೂ ಸಂಬಂಧ ಇದೆಯಾ? ಎನ್ನುವ ಚರ್ಚೆಗಳು ಶುರುವಾಗಿವೆ. ಜತೆಗೆ ಇದು ಅಶುಭದ ಮುನ್ಸೂಚನೆಯಾ ಎಂಬ ಚರ್ಚೆಗಳು ಕೂಡ ಭಕ್ತರ ವಲಯದಲ್ಲಿ ಶುರುವಾಗಿವೆ.
PublicNext
3 years ago
Login with Mobile