", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1736474241-binna.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ಜೆಡಿಎಸ್ ವರಿಷ್ಠರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ‌. ಜಾತ್ಯತೀತ ಜನತಾ ದಳ ಮತ್ತು ಭಾರತೀಯ ಜನತಾ‌ ಪಾರ್ಟಿ ನಡುವಿನ ಭಿನ್ನಮತವನ್ನ ಕಾಂಗ್ರ...Read more" } ", "keywords": "Mandya news, Karnataka politics,,Mandya,Politics", "url": "https://publicnext.com/article/nid/Mandya/Politics" } ಮಂಡ್ಯ: "ದಳಪತಿಗಳು ಮೈತ್ರಿ ಧರ್ಮ ಪಾಲಿಸುತ್ತಿಲ್ಲ, ಇದು ಕಾಂಗ್ರೆಸ್ ಗೆ‌ ಲಾಭ" ಎಂದ ಮಾಜಿ ಸಚಿವ ನಾರಾಯಣ ಗೌಡ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: "ದಳಪತಿಗಳು ಮೈತ್ರಿ ಧರ್ಮ ಪಾಲಿಸುತ್ತಿಲ್ಲ, ಇದು ಕಾಂಗ್ರೆಸ್ ಗೆ‌ ಲಾಭ" ಎಂದ ಮಾಜಿ ಸಚಿವ ನಾರಾಯಣ ಗೌಡ

ಮಂಡ್ಯ: ಜೆಡಿಎಸ್ ವರಿಷ್ಠರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ‌. ಜಾತ್ಯತೀತ ಜನತಾ ದಳ ಮತ್ತು ಭಾರತೀಯ ಜನತಾ‌ ಪಾರ್ಟಿ ನಡುವಿನ ಭಿನ್ನಮತವನ್ನ ಕಾಂಗ್ರೆಸ್ ಸದುಪಯೋಗ ಪಡಿಸಿಕೊಳ್ಳುತ್ತಿದೆ ಅಂತ ಮಾಜಿ ಸಚಿವ ನಾರಾಯಣಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.

ಕೆ.ಆರ್.ಪೇಟೆ ಭಾಗದಲ್ಲಿ ಯಾವುದೇ ಕಾರ್ಯಕ್ರಮವಾದರೂ ಬಿಜೆಪಿಯವರನ್ನ ಕರೆಯುತ್ತಿಲ್ಲ. ನಾನು ಮಂತ್ರಿಯಾಗಿದ್ದ ಕಾಲದಲ್ಲಿ ಅನುದಾನ ಬಿಡುಗಡೆ ಮಾಡಿದ ಕಾರ್ಯಕ್ರಮಗಳ ಗುದ್ದಲಿ‌ ಪೂಜೆ ಕಾರ್ಯಕ್ರಮ‌ಕ್ಕೂ ನನ್ನನ್ನು ಆಹ್ವಾನಿಸಿಲ್ಲ. ಈ ಬಗ್ಗೆ ಕುಮಾರಸ್ವಾಮಿಯವರಿಗೆ‌ ತಿಳಿಸಿದಾಗ ಪುಟ್ಟರಾಜು ನೀವು‌ ಜೊತೆಗೂಡಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ‌‌ ಮತ್ತು ನಡೆಯಬೇಕಾದ ಕಾರ್ಯಕ್ರಮಗಳ ಬಗ್ಗೆ‌‌ ನಿರ್ಧಾರ‌ ತೆಗೆದುಕೊಳ್ಳಿ ಅಂದ್ರು‌. ಆದ್ರೂ ಪುಟ್ಟರಾಜುರವರು ಆ ಬಗ್ಗೆ‌ ಯಾವತ್ತೂ ನನ್ನೊಂದಿಗೆ ಚರ್ಚಿಸಿಲ್ಲ ಅಂತ‌ ಆರೋಪಿಸಿದ್ದಾರೆ.

Edited By : Vinayak Patil
PublicNext

PublicNext

10/01/2025 07:27 am

Cinque Terre

29.22 K

Cinque Terre

0

ಸಂಬಂಧಿತ ಸುದ್ದಿ