ಕಲಬುರಗಿ: ಸಚಿನ ಪಾಂಚಾಳ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವದರಿಂದ, ಕಾಂಗ್ರೆಸ್ ನಿಂದ ಪ್ರತಿಭಟನಾಕಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಮನೆಯ ಮುಂದೆ ಎಳನೀರು, ಟೀ, ಮಜ್ಜಿಗೆಯ ವ್ಯವಸ್ಥೆ ಮಾಡಿ ಗೂಂಡಾಗಿರಿಗೆ ಗಾಂಧಿಗಿರಿ ಎನ್ನುವ ಬೋರ್ಡ್ ಹಾಕಿ ಬಿಜೆಪಿಗೆ ಟಾಂಗ್ ನೀಡಲಾಗಿದೆ.
ಈ ಪ್ರತಿಭಟನೆ ಯಲ್ಲಿ ಬಿಜೆಪಿ ಮುಖಂಡರಾ೫ ಆರ್ ಅಶೋಕ್, ಚಲವಾದಿ ನಾರಾಯಣ, ರವಿಕುಮಾರ್, ಎನ್ ಮಹೇಶ್ ಸೇರಿದಂತೆ ಇತರರು ಭಾಗವಹಿಸಿದರು.
Kshetra Samachara
04/01/2025 04:59 pm