ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ ಮಧ್ಯಾಹ್ನದ ವೇಳೆಗೆ ಜಿಟಿ ಜಿಟಿ ಮಳೆ ಆರಂಭವಾಗಿತ್ತು. ನಗರದಲ್ಲಿ ಸುರಿಯುತ್ತಿರೋ ಸಣ್ಣ ಮಳೆಗೆ ಬೃಹತ್ ಮರವೊಂದು ಧರೆಗುರುಳಿದೆ.
ಬೆಂಗಳೂರಿನ, ಸಂಪಂಗಿ ರಾಮ್ ನಗರದಲ್ಲಿರುವ ಸಚಿವ ದಿನೇಶ್ ಗುಂಡರಾವ್ ಅವರ ಕಚೇರಿ ಮುಂದೆಯೇ ಬೃಹತ್ ಮರ ಬಿದ್ದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಬೃಹತ್ ಮರ, ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಕಾರಣ
PublicNext
25/07/2024 06:49 pm